ಶಿಕ್ಷಣದ ಸಾವ೯ತ್ರಿಕರಣ ಮತ್ತು ಗುಣಾತ್ಮಕ ಶಿಕ್ಷಣದ ಆಶಯದನ್ವಯ ಶಿಕ್ಷಕ ಸ್ನೇಹಿಯಾಗಿ Labelsಗಳಲ್ಲಿ ಅಗತ್ಯ ಮಾಹಿತಿ ಇದೆ

ಸೂಚನೆ::-ಈ ಬ್ಲಾಗ್ ದಲ್ಲಿ ಅಳವಡಿಸಿರುವ ಮಾಹಿತಿಯು ಶಿಕ್ಷಕರಿಗೆ ಕಲಿಕಾ ಬೋಧನಾ ಸಹಾಯಕವಾಗುವ ನಿಟ್ಟಿನಲ್ಲಿ ರಚಿಸಲಾಗಿದೆ.ತಾಲೂಕಿನ/ಜಿಲ್ಲೆ/ರಾಜ್ಯದ ಹಲವು ಭಾಗದ ಶಿಕ್ಷಕರು ರಚಿಸಿದ ಸಾಹಿತ್ಯಗಳನ್ನು ಅಳವಡಿಸಲಾಗಿದೆ. ಅಗತ್ಯತೆ ಇರುವವರು ಪರಿಶೀಲಿಸಿ ಬಳಸುವುದು

Tuesday, July 13, 2021

ಪ್ರತಿಬಿಂಬ-ಶಿಕ್ಷಣದ ಉಪಯುಕ್ತ ಮಾಹಿತಿ ಕಣಜ (ಅಕ್ಷರ ಪೌಂಡೇಷನ್ ಸಹಯೋಗದಲ್ಲಿ )


*ಸಂಚಿಕೆ ೧:*
ಮುಂಬೈ ವಿಶ್ವವಿದ್ಯಾಲಯ ಹಾಗೂ ನಿಮ್ಹಾನ್ಸ್ ನಿಂದ ಪದವಿ ಪಡೆದು ಮಾನಸಿಕ ತಜ್ಞರಾಗಿ ಕೆಲಸ ಮಾಡುತ್ತಿರುವ  ಡಾ. ಮಾಲಾ ಗಿರಿಧರ್ ರವರು ಇಂದಿನ ಅತಿಥಿ. ಈ ಸಂಚಿಕೆಯಲ್ಲಿ ಅವರು ಕೋವಿಡ್-೧೯ರ  ಪರಿಸ್ಥಿತಿಯಿಂದ ಮಕ್ಕಳು ಹಾಗೂ ಹದಿಹರೆಯದವರ ಮೇಲೆ ಉಂಟಾಗುವ ಮಾನಸಿಕ, ಭಾವನಾತ್ಮಕ ಹಾಗೂ ಶೈಕ್ಷಣಿಕ ಪರಿಣಾಮಗಳ ಬಗ್ಗೆ ನಮ್ಮೊಂದಿಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ. ಬನ್ನಿ, ಕೇಳೋಣ. 

*ಈ ಪಾಡ್ಕಾಸ್ಟ್ ಅನ್ನು ಕೇಳಲು ಈ ಲಿಂಕ್ ನಲ್ಲಿರುವ ಪ್ಲೇ ಬಟನ್ ಅನ್ನು ಕ್ಲಿಕ್ ಮಾಡಿ.*

*ಸಂಚಿಕೆ ೨:*
(ಹಿಂದಿನ ವಾರದಿಂದ ಮುಂದುವರೆದಿದೆ)
ಕೋವಿಡ್-೧೯ ರಿಂದ ಉಂಟಾಗಿರುವ ಗೊಂದಲದ ಪರಿಸ್ಥಿತಿಯಲ್ಲಿ ಶಿಕ್ಷಕರು ಮತ್ತು ಪೋಷಕರು, ಮಕ್ಕಳಿಗೆ ಯಾವ ರೀತಿಯ ಸಹಕಾರವನ್ನು ಕೊಡಬೇಕು ಅನ್ನುವುದರ ಬಗ್ಗೆ ಡಾ. ಮಾಲಾ ಗಿರಿಧರ್ ರವರ ಸಂಧರ್ಶನದ ಮಾತುಗಳು 

*ಈ ಸಂಭಾಷಣೆಯ ಧ್ವನಿಸುರುಳಿಯನ್ನು ಕೇಳಲು ಈ ಲಿಂಕ್ ನಲ್ಲಿರುವ ಪ್ಲೇ ಬಟನ್ ಅನ್ನು ಕ್ಲಿಕ್ ಮಾಡಿ.*

*ಸಂಚಿಕೆ 3:*  
 ಮನಶಾಸ್ತ್ರಜ್ಞರಾದ ಗಾಯತ್ರಿ ಕಿರಣ್ ರವರ ಸಂದರ್ಶನದಲ್ಲಿ ಕೋವಿಡ್-19 ರ  ಪರಿಸ್ಥಿತಿಯಲ್ಲಿ ಮಕ್ಕಳ ಪಾಲನೆ, ಅದರಲ್ಲಿ ಪೋಷಕರ ಪಾತ್ರ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗಿದೆ.

*ಈ ಸಂಭಾಷಣೆಯ ಧ್ವನಿಸುರುಳಿಯನ್ನು ಕೇಳಲು ಈ ಲಿಂಕ್ ನಲ್ಲಿರುವ ಪ್ಲೇ ಬಟನ್ ಅನ್ನು ಕ್ಲಿಕ್ ಮಾಡಿ.*


*ಸಂಚಿಕೆ 4:*

ಹಿಂದಿನ ವಾರ ನಡೆದ  ಡಾ. ಗಾಯತ್ರಿ ಕಿರಣ್ ಮತ್ತು ಶಿಕ್ಷಕಿ ನೇತ್ರಾವತಿ ಯವರ ನಡುವಿನ ಸಂಭಾಷಣೆಯನ್ನು ಈ ಸಂಚಿಕೆಯಲ್ಲಿ ಮುಂದುವರೆಸೋಣ. ಪ್ರಸ್ತುತ ಪರಿಸ್ಥಿಯಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಯಾವ ರೀತಿಯಲ್ಲಿ ಮಾತನಾಡಿ ಮಕ್ಕಳಲ್ಲಿರುವ ಭಯ, ಅನಿಶ್ಚಿತತೆಯನ್ನು ಹೋಗಲಾಡಿಸಬಹುದು ಎಂಬುದರ ಬಗ್ಗೆ ವಿಸ್ತಾರವಾಗಿ ಕೇಳೋಣ.

*ಈ ಸಂಭಾಷಣೆಯ ಧ್ವನಿಸುರುಳಿಯನ್ನು ಕೇಳಲು ಈ ಲಿಂಕ್ ನಲ್ಲಿರುವ ಪ್ಲೇ ಬಟನ್ ಅನ್ನು ಕ್ಲಿಕ್ ಮಾಡಿ.*

https://tinyurl.com/Season2Episode4




No comments:

Post a Comment

ಮನೆಯಲ್ಲೇ ಮಾಡೋಣ ಲೆಕ್ಕ-ಕಾರ್ಯಕ್ರಮ

ಪ್ರತಿ ವಾರ ಅಕ್ಷರ ತಂಡವು ನೀಡುವ ಹೊಸ ಕಲಿಕಾ ಪ್ಯಾಕೆಟ್ ಅನ್ನು ಇಲ್ಲಿ ನೀವು ನೋಡಬಹುದು. ಶಿಕ್ಷಕರು, ಪೋಷಕರು, ಸ್ವಯಂಸೇವಕರು ಹಾಗೂ ಮಕ್ಕಳ ಹಿತದೃಷ್ಟಿಯುಳ್...